ಜನೆವರಿ ಅಂತ್ಯದಲ್ಲಿ ಲಂಚ ಪಡೆದವರ ಹೆಸರು ಬಹಿರಂಗ

ಲಂಚ್ ಪಡೆದ ಶಾಸಕ್, ಆಧಿಕಾರಿಗಳ್ ಹೆಸರು ಬಹಿರಂಗ ಮಾಡುವುದಾಗಿ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿಕೆ. ಸರಕಾರಿ ಕಾಮಗಾರಿಗಳಲ್ಲಿ ಶೇಕಡಾ 40ರಷ್ಟು ಕೂಡಬೇಕು ಜನೆವರಿ ಅಂತ್ಯದಲ್ಲಿ ಲಂಚ ತಿಂದವರ ಹೆಸರು ಬಹಿರಂಗ 2019 ರಿಂದ ಕಾಮಗಾರಿ ಗುತ್ತುಗೆಯಲಿ ಭೃಷ್ಟಾಚಾರ್ ಹೆಂಚಾಗಿದ್ದೆ. ಯುಡಿಯೂರಪ್ಪ ಅಧಿಕಾರ್ ಇಂದಾಗಲೇ ಪತ್ರ ಬರೆದೆವು. ಪ್ರತಿ ಜಿಲ್ಲೆಯಲ್ಲಿ 5 ಅಥವಾ 6 ಶಾಸಕರು ಹೆಸರು ಬಹಿರಂಗ ಪಡಿಸುವನೆಂದು ಡಿ. ಕೆಂಪಣ್ಣ ಹೇಳಿಕೆ. ಪ್ರಧಾನಿ ಮೋದಿಯವರಿಗೆ ಪತ್ರ ಬರೆದರೂ ಕೆಂಪಣ್ಣ ಅವರು ನಮ್ಮ ಕರ್ನಾಟದಲಿ ಸರಕಾರಿ ಕಾಮಗಾರಿ ಗುತ್ತುಗೆಯಲಿ ಭೃಷ್ಟಾಚಾರ್ ನಡೆಯುತ್ತಿದೆಯಂದು ಕೇಂದ್ರಕ್ಕೆ ಶಿಫಾರಸು ಮಾಡಿದರು. ಸಿಮ್ ಬಸವರಾಜ್ ಬೂಮಯಿ ಅವರಿಗೆ ಪತ್ರ ಬರೆದೇವ ಅವರಿಂದಲೂ ಏನು ಶಿಫಾರಿಸಲು ಬಂದಿಲ.ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿಕೆ.

Leave a Reply

Your email address will not be published. Required fields are marked *