ಮಾನ್ಯ ವಿಧಾನ ಪರಿಷತ್ ಸದಸ್ಯರು ಬೀದರ್ ಶ್ರೀವಿಜಯಸಿಂಗ್ ಸಾಹೇಬರು ಮಾನ್ಯ ಮುಖ್ಯಮಂತ್ರಿಗಳು ಶ್ರೀ Basavaraj Bommai ರವರನ್ನ ಭೇಟಿ ಮಾಡಿ ಎಸ್ ಟಿ ಟೋಕರಿಕೋಳಿ ಮತ್ತು ಎಸ್ ಟಿ ಗೊಂಡ ಸೇರಿದಂತೆ ವಿವಿಧ ಜಾತಿಗಳ ಸಿಂಧುತ್ವ ಪ್ರಮಾಣ ಪತ್ರವನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ರವರ ವರದಿ ಕಡ್ಡಾಯ ಗೋಳಿಸಿರುವ ಅದೇಶ ಹಿಂಪಡೆದು.ಈ ಹಿಂದೆ ನೀಡುತ್ತಿರುವ ಪದ್ಧತಿಯಲ್ಲಿಯೇ ನೀಡಲು ಮನವಿ ಪತ್ರ ಸಲ್ಲಿಸಲಾಯಿತು.